|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ. ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಊರಲ್ಲೇ. ಡಿಗ್ರಿ ದೇವನಹಳ್ಳಿ, ಸ್ನಾತಕೋತ್ತರ ಪದವಿ ಮೈಸೂರು ವಿವಿ, ಪತ್ರಿಕೋದ್ಯಮ ಪದವಿ ಬೆಂಗಳೂರಿನ ಭಾರತೀಯ ವಿದ್ಯಾಭವನ. ಮೂಲತಃ ಸಂಗೀತ ಕುಟುಂಬ. ತಂದೆ ಹಾಗೂ ಚಿಕ್ಕಪ್ಪ ಸತ್ಯನಾರಾಯಣರಾವ್ ಕಟ್ಟೆ ಮೃದಂಗ ಕಲಾವಿದರು. ಪೂರ್ವಸೂರಿಗಳು - ತಾತ ಕನ್ನಡ ಪಂಡಿತರಾದ ಕಟ್ಟೆ ಕೃಷ್ಣರಾಯರು, ಹಿಂದೂಸ್ತಾನಿ ಗಾರುಡಿಗ ಗವಾಯಿ ರಾಮು (ಪಂಡಿತ್ ರಾಮರಾವ್ ನಾಯಕ್). ಇವರ ಸಂಸ್ಕಾರದ ಫಲ ಸಂಗೀತದಲ್ಲಿ ಅಭಿರುಚಿ ಹುಟ್ಟಿ, ಪುಟ್ಟವಯಸ್ಸಿನಲ್ಲೇ ತಂದೆ ರೂಪಿಸಿದ್ದ “ಮಂಜುಳಾ ಸಹೋದರಿಯರು” ಅನ್ನೋ ಸುಗಮ ಸಂಗೀತ ತಂಡದಲ್ಲಿ ಕಾಂಗೋ, ತಬಲವಾದಕರಾಗಿ ನೂರಾರು ಕಾರ್ಯಕ್ರಮ ಕೊಟ್ಟು, ಆಮೇಲೆ ಆನೂರು ಅನಂತಕೃಷ್ಣ ಶರ್ಮ, ರವೀಂದ್ರ ಯಾವಗಲ್, ಉದಯ್ರಾಜಕರ್ಪೂರ್ ಶಿಷ್ಯತ್ವ. ಪತ್ರಿಕೋದ್ಯಮ ವೃತ್ತಿಯಾದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಪ್ರವೃತ್ತಿ. ಕಳೆದ ೧೬ ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಈಗ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿದ್ದಾರೆ. ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು ಬರಹಕ್ಕೆ ೨೦೦೮ರ “ಚರಕ ಪ್ರಶಸ್ತಿ” ದೊರೆತಿದೆ. “ಥ್ರಿಲ್ಲಿಂಗ್ ವೀರಪ್ಪನ್”, “ಆನೆ ಡಾಕ್ಟ್ರ ಆತ್ಮಕಥೆ” ಚೊಚ್ಚಲ ಕೃತಿಗಳು. ನೀರಿಗೆ ಸಂಬಂಧಿಸಿದ ‘ಆಪೋಶನ’ ಇವರ ಮೂರನೇ ಕೃತಿ. ರಾಜ್ಕುಮಾರ್ ಮತ್ತಷ್ಟು ಮುಖಗಳು ಇವರ ನಾಲ್ಕನೇ
|
|
| |
|
|
|
|
|
|
|
|
|