|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
174 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789383053179 |
ಕೋಡ್ |
: |
180726 |
‘ವೇದಾನಾಂ ಸಾಮ ವೇದೋಸ್ಮಿ’ ಎಂದು ಪರಮಾತ್ಮನೆ ನುಡಿದಿದ್ದಾನೆ. ಅಂಥ ಸಾಮವೇದ ಸಂಗೀತದ ಮಾತೃಸ್ಥಾನ ಎಂದ ಮೇಲೆ ಸಂಗೀತದ ಮಹತ್ವವನ್ನು ಗುರುತಿಸಬಹುದು. ಸಂಗೀತ ಬಗ್ಗೆ ನನ್ನದು ಅಪಾರವಾದ ಜ್ಞಾನವಲ್ಲ. ನನ್ನ ಕಥಾವಸ್ತುವಿಗೆ ಅಗತ್ಯವಾದಷ್ಟೇ ಬಳಸಿಕೊಂಡಿದ್ದೇನೆ. ಗತಕ್ಕೆ ಹೋದ ವಾರಿಧಿಯ ಎಷ್ಟೋ ಪ್ರಶ್ನೆಗಳೀಗೆ ಉತ್ತರ ಸಿಕ್ಕಿರಲಿಲ್ಲ. ಹಟಮಾರಿ ಹೆಣ್ಣು ಮತ್ತೆ ಮೇದಿನಿಯಲ್ಲಿ ಹುಟ್ಟಲು ಪಣ ತೊಡುತ್ತಾಳಾ? ಖಂಡಿತ ಗೊತ್ತಿಲ್ಲ. ಅವಳು ದ್ವೇಷಿಸುತ್ತಿದ್ದ ಸಂಗೀತದಿಂದಲೇ ಅವಳಿಗೆ ಮುಕ್ತಿ. “ಪಾಹಿ ದೇವಿ ಭಾವುಕ ಮನವರತಂ! ಹೇ ಶ್ರೀರಂಜನಿ ಮಂಗಳ ಕಾರಿಣಿ||”
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|