|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಳೆ, ಬೆಳಕುಗಳಿಗಷ್ಟೇ ಅಲ್ಲದೆ ಪರಮಾಣು ಲೋಕಕ್ಕೂ ವಿಸ್ತರಿಸಿರುವ ವಿದ್ಯಮಾನ - ಕಾಮನಬಿಲ್ಲು. ಇದರ ತಿಳಿವು ಭೌತಲೋಕದ ಬೇರೊಂದು ನೋಟವನ್ನು ತೋರಿಸೀತು. ಬೆಳಕಿನ ಕಿರಣಗಳ ನಡೆಯ ಬಗ್ಗೆ ಸ್ವಲ್ಪ ಹೆಚ್ಚು ಗಮನ ಓದುಗರಿಂದ ಬೇಕಾಗಬಹುದು. ಚಿತ್ರಗಳ ಅಧ್ಯಯನದಿಂದ ಇದು ಸಾಧ್ಯ. ಇದರಲ್ಲಿ ಹೆಚ್ಚಿನ ರೇಖಾಚಿತ್ರಗಳನ್ನು ಶ್ರೀ ಜಿ. ವಿ. ಗಣೇಶಯ್ಯ ಅವರೂ ಕೊನೆಯದೊಂದನ್ನು ಶ್ರೀ ಶ್ರೀಹರಿ ಮೈಂದೊಡಿ ಅವರೂ ಎಳೆದಿದ್ದಾರೆ.
|
| |
|
|
|
|
|
|
|
|
|