|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2016 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
240 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789380555485 |
ಕೋಡ್ |
: |
1121357 |
ಭಾರತೀಯರಿಗೆ ಚಿರಪರಿಚಿತವಾದ "ವಂದೇ ಮಾತರಂ" ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ. ಈ ಗೀತೆ ಅವರ "ಆನಂದ ಮಠ" ಕಾದಂಬರಿಯಲ್ಲಿ ಬರುತ್ತದೆ.
ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು. ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ. ಪ್ರಸ್ತುತ ಕೃತಿಯಲ್ಲಿ ಬಂಕಿಮರ ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.
|
| |
|
|
|
|
|
|
|
|
|